Corona pushed the family into the street
ಕುಟುಂಬ ನಿರ್ವಹಿಸುತ್ತಿದ್ದ ವ್ಯಕ್ತಿ ಸಾವು; ಕುಟುಂಬವನ್ನ ಬೀದಿಗೆ ತಳ್ಳಿದ ಕೊರೊನಾ
ಗಂಗಾಧರ್ ವಿ. ರೆಡ್ಡಿಹಳ್ಳಿ Updated:
14 ಜೂನ್ 2021, 09:25 IST
ಅಕ್ಷರ ಗಾತ್ರ :ಆ |ಆ |ಆ
ಕೊಡಿಗೇನಹಳ್ಳಿ: ಕುಟುಂಬದ ನಿರ್ವಹಣೆಯನ್ನು ತನ್ನ ದುಡಿಮೆಯಿಂದಲೇ ಮುನ್ನಡೆಸುತ್ತಿದ್ದ ವ್ಯಕ್ತಿ ಈಗ ಕೋವಿಡ್ನಿಂದ ಮೃತಪಟ್ಟಿರುವುದರಿಂದ ಕುಟುಂಬವು ಆಸರೆಯೇ ಇಲ್ಲದೆ ತಬ್ಬಲಿಯಾಗಿದೆ.
ಹೋಬಳಿಯ ತೆರಿಯೂರು ಗ್ರಾಮದ ಟಿ.ಎನ್.ಮೂರ್ತಿ (38) ಟ್ರ್ಯಾಕ್ಟರ್ ಚಾಲಕನಾಗಿ ವೃ ....