comparemela.com

Latest Breaking News On - ಪ ಚಮಸ ಲ - Page 1 : comparemela.com

ಸತ್ಯಾಗ್ರಹಕ್ಕೆ ಎರಡು ದಿನ ಬಾಕಿ ಇದೆ, ಒಳ್ಳೆ ಸುದ್ದಿ ಬರಬಹುದು: ಮೃತ್ಯುಂಜಯ ಶ್ರೀ

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಬೇಕು, ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಅ. 1ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಆರಂಭಿಸುವುದು ನಿಶ್ಚಿತ ಎಂದು ಹೋರಾಟದ ನೇತೃತ್ವ ವಹಿಸಿರುವ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರಕಟಿಸಿದರು.

© 2024 Vimarsana

vimarsana © 2020. All Rights Reserved.