comparemela.com

Swamiji October News Today : Breaking News, Live Updates & Top Stories | Vimarsana

ರಂಭಾಪುರಿ ಪೀಠ: ಪ್ರಶಸ್ತಿಗೆ ಸಾಧಕರ ಆಯ್ಕೆ

ಕಡೇನಂದಿಹಳ್ಳಿ (ಶಿರಾಳಕೊಪ್ಪ): ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ ಗ್ರಾಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಾಶ್ರಮದಲ್ಲಿ ಅಕ್ಟೋಬರ್ 7ರಿಂದ 15ರ ವರೆಗೆ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ‘ದಸರಾ ದರ್ಬಾರ್‌‘ ಕಾರ್ಯಕ್ರಮ ನಡೆಯಲಿದೆ.

© 2025 Vimarsana

vimarsana © 2020. All Rights Reserved.