comparemela.com

Sasi Vitarane News Today : Breaking News, Live Updates & Top Stories | Vimarsana

ಜನ್ಮದಿನ: ಪರಿಸರ ಜಾಗೃತಿಗಾಗಿ 100 ಸಸಿ ವಿತರಣೆ

ಬೀದರ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ್ ನಗರ ಘಟಕದ ಉಪಾಧ್ಯಕ್ಷ ನಾಗೇಶ ಬಿರಾದಾರ ಅವರು ಔರಾದ್ ತಾಲ್ಲೂಕಿನ ಕೌಠಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೇರಿದಂತೆ 100 ಜನರಿಗೆ ಸಸಿ ವಿತರಿಸುವ ಮೂಲಕ ತಮ್ಮ 33ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

© 2025 Vimarsana

vimarsana © 2020. All Rights Reserved.