comparemela.com

Rekha Close News Today : Breaking News, Live Updates & Top Stories | Vimarsana

ಶಾಂತಲಾ ನಾಟ್ಯಾಲಯ ಕಾರ್ಯ ಶ್ಲಾಘನೀಯ

‘ಭರತ ಮುನಿ ರಚಿಸಿದ ಭರತ ನಾಟ್ಯ ಕಲೆಯನ್ನು ಭಾರತೀಯರಾದ ನಾವು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಂತಲಾ ನಾಟ್ಯಾಲಯ ಸಾವಿರಾರು ಮಕ್ಕಳಿಗೆ ಈ ಕಲೆ ಕಲಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ’ ಎಂದು ರಾಜ್ಯ ಅಟಲ್‌ ಜನಸ್ನೇಹಿ ಕೇಂದ್ರದ ನಿರ್ದೇಶಕಿ ಗಂಗೂಬಾಯಿ ಮಾನಕರ ಹೇಳಿದರು.

© 2025 Vimarsana

vimarsana © 2020. All Rights Reserved.