comparemela.com

Principal Vishal News Today : Breaking News, Live Updates & Top Stories | Vimarsana

ಭಾಲ್ಕಿ: ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಗುರುಕುಲ ವಿದ್ಯಾರ್ಥಿಗಳ ಸಾಧನೆ

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಚೇತನ ಮಲ್ಲಿಕಾರ್ಜುನ ರಾಷ್ಟ್ರಮಟ್ಟದ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ 21ನೇ ರ್‍ಯಾಂಕ್‌ ಪಡೆದು ಅಪ್ರತಿಮ ಸಾಧನೆಗೈದಿದ್ದಾರೆ. ವಿದ್ಯಾರ್ಥಿನಿ ಅಂಬಿಕಾ ಪಂಡಪ್ಪಾ ಸಹ 195ನೇ ರ್‍ಯಾಂಕ್‌ ಪಡೆದಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

₹1 ಕೋಟಿ ವಿದ್ಯಾರ್ಥಿ ವೇತನ; ಕರಪತ್ರ ಬಿಡುಗಡೆ

1 Crore scholarship from channaveshwar samsthana ಗುಣಾತ್ಮಕ ಶಿಕ್ಷಣಕ್ಕೆ ಗುರುಕುಲ ಪ್ರಸಿದ್ಧಿ: ಶಾಸಕ ಶರಣು ಸಲಗರ ಅಭಿಮತ ₹1 ಕೋಟಿ ವಿದ್ಯಾರ್ಥಿ ವೇತನ; ಕರಪತ್ರ ಬಿಡುಗಡೆ ಪ್ರಜಾವಾಣಿ ವಾರ್ತೆ Updated: 24 ಜುಲೈ 2021, 10:09 IST ಅಕ್ಷರ ಗಾತ್ರ :ಆ |ಆ |ಆ ಭಾಲ್ಕಿ: ‘ವಿದ್ಯಾರ್ಥಿಗಳಿಗೆ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ನೀಡಿ ರಾಷ್ಟ್ರದ ಸತ್ಪ್ರಜೆಗಳನ್ನಾಗಿಸುವಲ್ಲಿ ಗುರುಕುಲ ಶಿಕ್ಷಣ ಸಮುಚ್ಛಯ ಅಗಾಧ ಪಾತ್ರ ವಹಿಸುತ್ತಿದೆ’ ಎಂದು ಬಸವಕಲ್ಯಾಣದ ಶಾಸಕ ಶರಣು ಸಲಗರ ಹೇಳಿದರು. ತಾಲ್ಲೂಕಿನ ಕರಡ್ಯಾಳ�

ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲಿಸಿ

ಕಡ್ಡಾಯವಾಗಿ ಕೋವಿಡ್‌ ನಿಯಮ ಪಾಲಿಸಿ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

© 2025 Vimarsana

vimarsana © 2020. All Rights Reserved.