comparemela.com

Namma Jana News Today : Breaking News, Live Updates & Top Stories | Vimarsana

ಕೋವಿಡ್, ಪ್ರವಾಹ: ನೆಲಕಚ್ಚಿದ ಬಾಗಲಕೋಟೆ ಪ್ರವಾಸೋದ್ಯಮ

ಕೋವಿಡ್ ಕಾರಣಕ್ಕೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸತತ 74 ದಿನಗಳ ಮುಚ್ಚಲಾಗಿತ್ತು. ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ನಿರ್ಬಂಧ ತೆರವುಗೊಳಿಸಿದ್ದರೂ ಪ್ರವಾಸಿಗರು ಉತ್ಸಾಹ ತೋರುತ್ತಿಲ್ಲ. ಬಾದಾಮಿ, ಪಟ್ಟದಕಲ್ಲು, ಐಹೊಳೆ ವಿಶ್ವದ ಪ್ರವಾಸೋದ್ಯಮ ನಕ್ಷೆಯಲ್ಲಿ ಸ್ಥಾನ ಪಡೆದಿದ್ದರೂ ವಿದೇಶಿಯರು ಈ ನೆಲೆಗಳಿಗೆ ಭೇಟಿ ನೀಡಿ ಎರಡು ವರ್ಷಗಳು ಕಳೆದಿದೆ.

© 2025 Vimarsana

vimarsana © 2020. All Rights Reserved.