comparemela.com

Card image cap


Sanjevani
ಜಗಳೂರು.ಜೂ.೨೫; :ದೇಶದ ಅಖಂಡತೆಗೆ  ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸ್ಮರಿಸೋಣ ಎಂದು ಶಾಸಕ ಎಸ್ ವಿ ರಾಮಚಂದ್ರ ಹೇಳಿದರು.
ಡಾ.ಶ್ಯಾಮಪ್ರಸಾದ್ ಮುಖರ್ಜಿ. ಅವರ ಬಲಿದಾನ ದಿವಸದ ಹಿನ್ನಲೆಯಲ್ಲಿ  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಆವರಣದಲ್ಲಿ  ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಟ್ಟು ನಂತರ ಮಾತನಾಡಿದರು.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕಾಂಗ್ರೆಸ್ ನೇತೃತ್ವದ ಪ್ರಧಾನಿ ನೆಹರೂ ಅವರ ಆಡಳಿತ ಅವಧಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಚಿವರಾಗಿ ಪ್ರತಿಭಾವಂತ ರಾಜಕಾರಣಿಯಾಗಿ ಸೇವೆಸಲ್ಲಿಸಿದರು. ಒಬ್ಬ ಶಿಕ್ಷಣತಜ್ಞ ನ್ಯಾಯವಾದಿಯಾಗಿ  ಬಲಪಂಥೀಯ ಚಿಂತಕರಾಗಿದ್ದರು.ಭಾರತೀಯ ಜನಸಂಘದ ಸ್ಥಾಪಕರಾಗಿ ಬಿಜೆಪಿ ಪಕ್ಷ ಇಂದಿಗೂ ಬಲವರ್ಧನೆಗೊಂಡು ಅಧಿಕಾರ ನಡೆಸುತ್ತಿರಲು ಸಾಕ್ಷಿಯಾಗಿದ್ದಾರೆ.ಅವರ ಮಾರ್ಗದರ್ಶನ ಗಳನ್ನು ಅಳವಡಿಸಿಕೊಳ್ಳಬೇಕಿದೆ.ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಚ್. ಸಿ. ಮಹೇಶ್ ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ,ಉಪಾಧ್ಯಕ್ಷೆ ಟಿ. ಲಲಿತ ಶಿವಣ್ಣ ಸದಸ್ಯರಾದ ಜೆ. ಪಾಪಲಿಂಗಪ್ಪ ಕೆ. ಎಸ್. ನವೀನ್ ಕುಮಾರ್ ಕಾಯಿ ರೇವಣ್ಣ ಮುಖಂಡರಾದ ಬಾಲರಾಜ್ ಜೆ. ಸಿ. ಓಬಳೇಶ್ ಮಂಜಣ್ಣ ವಿ. ಓಬಳೇಶ್ ಲೋಕೇಶ್ ,ಪ್ರಾಂಶುಪಾಲ ಬಸವರಾಜ್ ಬಿಕೆ ,ಪ್ರಾಧ್ಯಾಪಕರುಗಳಾದ ಲೊಕರಾಜ್ ದೊಡ್ಡಮನಿ,ಲಾಲ್ ಸಿಂಗ್ ನಾಯ್ಕ ,ಮಲ್ಲಿಕಾರ್ಜುನ ಕಪ್ಪಿ ಸೇರಿದಂತೆ ಇತರರು ಭಾಗವಹಿಸಿದ

Related Keywords

Prasad Mukherjee , Shyama Prasad Mukherjee , , Prime Minister Nehru , Naveen Kumar Barcelona , Lal Sing , பிரசாத் முகர்ஜி , ஷியாமா பிரசாத் முகர்ஜி , ப்ரைம் அமைச்சர் நேரு ,

© 2024 Vimarsana

comparemela.com © 2020. All Rights Reserved.